ಮೈಸೂರು: ಮೈಸೂರು ಅಗ್ರಹಾರ ವೃತದಲ್ಲಿರುವ ಕೃಷ್ಣರಾಜೇಂದ್ರ ಸಹಕಾರಿ ಬ್ಯಾಂಕಿನಲ್ಲಿ 2025ರ ಕ್ಯಾಲೆಂಡರ್ ಬಿಡುಗಡೆಗೊಳಿಸಲಾಯಿತು.
ಬ್ಯಾಂಕ್ ಮಾಜಿ ಅಧ್ಯಕ್ಷರು ಹಾಗೂ ಹಾಲಿ ನಿರ್ದೇಶಕರಾದ ನಂ ಸಿದ್ದಪ್ಪ ಅವರು ಕ್ಯಾಲೆಂಡರ್ ಬಿಡುಗಡೆಗೊಳಿಸಿ ಶುಭ ಹಾರೈಸಿದರು
ಈ ಸಂದರ್ಭದಲ್ಲಿ ಕೆ ಆರ್ ಬ್ಯಾಂಕ್ ಅಧ್ಯಕ್ಷರಾದ ಬಸವರಾಜ್ ಬಸಪ್ಪ, ಉಪಾಧ್ಯಕ್ಷರಾದ
ಸರ್ವಮಂಗಳ, ಹೆಚ್ ವಿ ಭಾಸ್ಕರ್, ಎಂ ಡಿ ಪಾರ್ಥಸಾರಥಿ, ಜಿ ಎಂ ಪಂಚಾಕ್ಷರಿ, ಶಿವಪ್ರಕಾಶ್, ಗಣೇಶ್ ಮೂರ್ತಿ,ಅರುಣ್ ಸಿದ್ದಪ್ಪ, ಕಾರ್ಯದರ್ಶಿ ಅನಂತ್ ವೀರಪ್ಪ , ಸಿಬ್ಬಂದಿ ಪ್ರಕಾಶ್, ಗಿರೀಶ್, ಎಚ್ ಸಿ ಮಹದೇವಸ್ವಾಮಿ, ಸಂತೋಷ್ ಮತ್ತಿತರರು ಹಾಜರಿದ್ದರು.
