ಜಿಲ್ಲೆ ವಾಹನ ಢಿಕ್ಕಿ ಜಿಂಕೆ ಸಾ*ವು Varshini News July 19, 2025 1 minute read ಮೈಸೂರು: ಯಾವುದೊ ವಾಹನ ಢಿಕ್ಕಿ ಹೊಡೆದು ಜಿಂಕೆ ಸಾ*ವನ್ನಪ್ಪಿದ ಘಟನೆ ಮೈಸೂರು-ನಂಜನಗೂಡು ರಾಷ್ಟ್ರೀಯ ಹೆದ್ದಾರಿ ಕಡಕೊಳ ಗ್ರಾಮದ ಬಳಿ ನಡೆದಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜಿಂಕೆಗೆ ಢಕ್ಕಿ ಹೊಡೆದ ಅಪರಿಚಿತ ವಾಹನ ಪತ್ತೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ. About the Author Varshini News Administrator View All Posts Post navigation Previous: ಡಿಕೆಶಿ,ಸುರ್ಜೆವಾಲಾ ವಿರುದ್ಧ ಅಶೋಕ್ ವ್ಯಂಗ್ಯNext: ಯುವತಿಯ ಫೊನ್ ರಿಸೀವ್ ಮಾಡಿದ್ದಕ್ಕೆ ಸ್ನೇಹಿತನನ್ನೇ ಕೊಂ*ದ ಗೆಳೆಯರು! Related Stories Uncategorized ಜಿಲ್ಲೆ ವಿಜಯನಗರ ಸಿಡಿಪಿಒ ಕಚೇರಿಗೆ ಬೇಕು ಮೂಲ ಸೌಕರ್ಯ! Varshini News June 16, 2026 0 Uncategorized ಜಿಲ್ಲೆ ಗಾಯಾಳುಗಳಿಗೆ ಸಾಂತ್ವಾನ ಹೇಳಿದ ಡಾ.ಯತೀಂದ್ರ Varshini News June 16, 2026 0 Uncategorized ಜಿಲ್ಲೆ ಅಪ್ಪುಗೌಡರಿಗೆ ಕುರುಬರ ಸಂಘದಿಂದಶ್ರದ್ಧಾಂಜಲಿ Varshini News June 16, 2026 0