
ಹುಣಸೂರು ಬಸ್ ನಿಲ್ದಾಣದಲ್ಲಿದ್ದ ವಾಹನ ನಿಲುಗಡೆ ಶೆಡ್ ಏಕಾಏಕಿ ತೆರವು:ಆಕ್ರೋಶ
ಹುಣಸೂರು ನಗರದ ಹೊಸ ಬಸ್ ನಿಲ್ದಾಣದ ಒಳಭಾಗದಲ್ಲಿ ವಾಹನ ನಿಲುಗಡೆ ಪ್ರದೇಶದಲ್ಲಿರುವ ಶೆಡ್ ತೆರವುಗೊಳಿಸಿರುವುದು.
ಹುಣಸೂರು ಬಸ್ ನಿಲ್ದಾಣದಲ್ಲಿದ್ದ ವಾಹನ ನಿಲುಗಡೆ ಶೆಡ್ ಏಕಾಏಕಿ ತೆರವು:ಆಕ್ರೋಶ Read Moreಹುಣಸೂರು ನಗರದ ಹೊಸ ಬಸ್ ನಿಲ್ದಾಣದ ಒಳಭಾಗದಲ್ಲಿ ವಾಹನ ನಿಲುಗಡೆ ಪ್ರದೇಶದಲ್ಲಿರುವ ಶೆಡ್ ತೆರವುಗೊಳಿಸಿರುವುದು.
ಹುಣಸೂರು ಬಸ್ ನಿಲ್ದಾಣದಲ್ಲಿದ್ದ ವಾಹನ ನಿಲುಗಡೆ ಶೆಡ್ ಏಕಾಏಕಿ ತೆರವು:ಆಕ್ರೋಶ Read More2019ರ ದಸರಾ ಉದ್ಘಾಟರಾಗಿ ಆಯ್ಕೆಯಾದ ಸಂದರ್ಭದಲ್ಲಿ ಡಾ ಎಸ್ ಎಲ್ ಭೈರಪ್ಪ ಅವರಿಗೆ ಮೈಸೂರು ಪಾಕ್ ತಿನ್ನಿಸಿದ ಸಂತೋಷದ ಕ್ಷಣವನ್ನು ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಪರಿಷತ್ ಹಂಚಿಕೊಂಡಿದೆ.
ಕನ್ನಡ ಸಾಹಿತ್ಯ ಕ್ಷೇತ್ರ ಶ್ರೀಮಂತಗೊಳಿಸಿದ ಮಹನೀಯರು ಭೈರಪ್ಪ-ಕಡಕೊಳ ಜಗದೀಶ್ Read Moreದೇವರಾಜ ಅರಸು ರಸ್ತೆಯಲ್ಲಿ ಬೊಂಬುಗಳನ್ನು ತೆರವು ಗೊಳಿಸಿಮೂಲಕ ಪಾದಾಚಾರಿಗಳಿಗೆ ಮುಕ್ತವಾಗಿ ಓಡಾಡಲು ಅವಕಾಶ ಕಲ್ಪಿಸಿ ಕೊಡಬೇಕೆಂದು ಕರ್ನಾಟಕ ಹಿತರಕ್ಷಣಾ ವೇದಿಕೆ ಅಧ್ಯಕ್ಷರಾದ ವಿನಯ್ ಕುಮಾರ್ ಆಗ್ರಹಿಸಿದ್ದಾರೆ.
ದೇವರಾಜ ಅರಸು ರಸ್ತೆಯ ಫಜೀತಿ ವಿನಯ್ ಕುಮಾರ್ ಆಕ್ರೋಶ Read Moreಶ್ರೀ ನವಗ್ರಹ, ಶ್ರೀ ಮೃತ್ಯುಂಜಯೇಶ್ವರ,ಶ್ರೀ ಪಾರ್ವತಿ ದೇವಾಲಯದಲ್ಲಿ ತಾಯಿ ಕೂಷ್ಮಾಂಡ ದೇವಿ ಅಲಂಕಾರದಲ್ಲಿ ಕಂಗೊಳಿಸುತ್ತಿದ್ದಾಳೆ.
ಕೂಷ್ಮಾಂಡದೇವಿ ಅಲಂಕಾರದಲ್ಲಿ ತಾಯಿ ಪಾರ್ವತಿ Read Moreರಾಜ್ಯ ಮಹಿಳಾ ಆಯೋಗದ ರಾಜ್ಯಾಧ್ಯಕ್ಷೆ ನಾಗಲಕ್ಷ್ಮಿ ಚೌದರಿ ಅವರು ಮೈಸೂರಿನ ಅಗ್ರಹಾರದ ನಿವಾಸಿ ಹೇಮಲತಾ ಕುಮಾರಸ್ವಾಮಿ ಅವರ ನಿವಾಸಕ್ಕೆ ಭೇಟಿ ನೀಡಿ ಅಲ್ಲಿನ ಗೊಂಬೆ ಜೋಡಣೆ ವೀಕ್ಷಿಸಿ ಖುಷಿ ಪಟ್ಟರು.
ಗೊಂಬೆ ಜೋಡಣೆ ವೀಕ್ಷಿಸಿ ಖುಷಿ ಪಟ್ಟ ನಾಗಲಕ್ಷ್ಮಿ ಚೌದರಿ Read Moreಮೈಸೂರಿನ ವಸುದೈವ ಕುಟುಂಬಂ (ಭಗವದ್ಗೀತೆ) ಸದಸ್ಯರು ಮತ್ತು ಮೇಟಗಳ್ಳಿಯ ಜಾಹ್ನವಿ ದಿನೇಶ್ ಅವರುಗಳು ನೀಲಿ ಸೀರೆಯುಟ್ಟು ಸಂಭ್ರಮಿಸಿದರು.
ನೀಲಿ ಸೀರೆಯಲ್ಲಿ ವಸುದೈವ ಕುಟುಂಬಂ ಸದಸ್ಯರು Read Moreಭರತ ನೃತ್ಯ ಕಲಾ ಕೇಂದ್ರದ ಸಂಸ್ಥಾಪಕ ಕಲಾ ನಿರ್ದೇಶಕಿ ಸುವಿದ್ಯ ಜೆ ಕೆ, ಅವರ ಶಿಷ್ಯರೊಂದಿಗೆ ಭರತನಾಟ್ಯ ನೃತ್ಯ ಪ್ರದರ್ಶನ ನೀಡಿದರು.
ಸುವಿದ್ಯ ಅವರ ಶಿಷ್ಯರ ಭರತನಾಟ್ಯ ಪ್ರದರ್ಶನ Read Moreಸರಸ್ವತಿ ಸಮ್ಮಾನ್ ಪುರಸ್ಕೃತರಾದ ಡಾ. ಎಸ್. ಎಲ್. ಭೈರಪ್ಪ ಅವರಿಗೆ ಮೈಸೂರಿನ ಹೊಯ್ಸಳ ಕರ್ನಾಟಕ ಸಂಘದಲ್ಲಿ ದೀಪ ಬೆಳಗಿ ಮೌನಚಾರಣೆ ಮಾಡಿ ಸಂತಾಪ ಸೂಚಿಸಲಾಯಿತು.
ಹೊಯ್ಸಳ ಕರ್ನಾಟಕ ಸಂಘದಿಂದಭೈರಪ್ಪ ಅವರಿಗೆ ದೀಪ ಬೆಳಗಿ ಸಂತಾಪ Read Moreಮೈಸೂರು ಲಯನ್ಸ್ ಅಂತರಾಷ್ಟ್ರೀಯ ಸಂಸ್ಥೆ 317ಜಿ ಜಿಲ್ಲೆಯ ನೂತನ ಜಿಲ್ಲಾ ಸಂಪುಟ ಕಾರ್ಯದರ್ಶಿಯಾಗಿ ಲಯನ್ ಟಿ.ಹೆಚ್. ವೆಂಕಟೇಶ್ ಅವರು ಆಯ್ಕೆಯಾಗಿದ್ದಾರೆ.
ಲಯನ್ಸ್ ಅಂತಾರಾಷ್ಟ್ರೀಯ ಸಂಸ್ಥೆ 317 ಜಿ ಜಿಲ್ಲೆ ಸಂಪುಟ ಕಾರ್ಯದರ್ಶಿ ವೆಂಕಟೇಶ್ Read Moreರಾಷ್ಟ್ರೀಯ ಸೇವಾ ಯೋಜನೆ ಸ್ವಯಂ ಸೇವಕ ಪ್ರಶಸ್ತಿಗೆ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಲೇಖನಾ ಅರಸ್ ಎಸ್ ಮತ್ತು ಸಹನಾ ಕೆ ಅವರು ಭಾಜನರಾಗಿದ್ದಾರೆ.
ಮಹಾರಾಣಿ ವಿಜ್ಞಾನ ಕಾಲೇಜು: ಉತ್ತಮ ರಾಷ್ಟ್ರೀಯ ಸೇವಾ ಯೋಜನೆ ಸ್ವಯಂ ಸೇವಕ ಪ್ರಶಸ್ತಿ Read More