ಮೈಸೂರು: ವರುಣಾ
ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಜಯಮ್ಮ ಅವರಿಗೆ ಆತ್ಮೀಯ ಬೀಳ್ಕೊಡುಗೆ ನೀಡಲಾಯಿತು.
ಸಮಾಜಶಾಸ್ತ್ರ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ, ವಯೋ ನಿವೃತ್ತರಾದ ಜಯಮ್ಮ ಅವರನ್ನು ಗೌರವಿಸಿ ಸನ್ಮಾನಿಸಿ ಬೀಳ್ಕೊಡಗೆ ನೀಡಲಾಯಿತು.
ಕಾಲೇಜಿನ ಪ್ರಾಂಶುಪಾಲರಾದ ಹೆಚ್.ಹೆಚ್. ರಾಜೇಶ್ವರಿ,ಹಿರಿಯ ಉಪನ್ಯಾಸಕರಾದ ಎನ್ ಎಂ ಶಿವಪ್ರಕಾಶ್, ಲೋಕೇಶ್ ಶಿವಯೋಗಿ ,ಮಂಜುನಾಥ್, ಗೀತಾ ಹಾಗೂ ಸಿಬ್ಬಂದಿ ಸುದೀಪ್ ಮತ್ತಿತರರು ಹಾಜರಿದ್ದರು.