ಯದುವೀರ್ ಒಡೆಯರ್ ಜನುಮದಿನ: ಸಿಹಿ ಹಂಚಿದ ಅಭಿಮಾನಿಗಳು

Spread the love

ಮೈಸೂರು: ಮೈಸೂರು ಸಂಸ್ಥಾನದ ಮಹಾರಾಜರು ಹಾಗೂ ಸಂಸದರಾದ
ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರವರ ಜನ್ಮ ದಿನಾಚರಣೆ ಅಂಗವಾಗಿ ಅಭಿಮಾನಿಗಳು ಸಿಹಿ ಹಂಚಿ ಸಂಭ್ರಮಿಸಿದರು.

ಮೈಸೂರು ಬೋಗಾದಿಯ ರವಿಶಂಕರ್ ಲೇಔಟ್ ನಲ್ಲಿ ಯದುವೀರ್ ಅವರ ಜನ್ಮ ದಿನಾಚರಣೆ ಅಂಗವಾಗಿ ಅಭಿಮಾನಿಗಳು ಸಿಹಿ ಹಂಚಿದರು.

ಈ ಸಂದರ್ಭದಲ್ಲಿ ರಾಘವೇಂದ್ರ,ಕಿರಣ್, ಚೆಲುವರಾಜ್ ಮಂಜುನಾಥ್, ಮಂಜುನಾಥ್, ಶ್ರೀಕಾಂತ್, ಎಲೆಕ್ಟ್ರಿಕಲ್ ರವಿ, ಬಸವರಾಜು, ರಾಜಣ್ಣ ಮತ್ತಿತರರು ಹಾಜರಿದ್ದರು.