ಶ್ರೀರಂಗಪಟ್ಟಣದಲ್ಲಿ ಸಸಿ ನೆಟ್ಟು ವಿಜಯೇಂದ್ರ ಹುಟ್ಟುಹಬ್ಬ ಆಚರಣೆ

Spread the love

ಶ್ರೀರಂಗಪಟ್ಟಣ: ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷರಾದ ವಿಜಯೇಂದ್ರ ಅವರ ಜನುಮದಿನವನ್ನು ಶ್ರೀರಂಗಪಟ್ಟಣದಲ್ಲಿ ವಿಶೇಷವಾಗಿ ಸಸಿ ನೆಡುವ ಮೂಲಕ ಆಚರಿಸಲಾಯಿತು.

ಈ ಬಾರು ವಿಜಯೇಂದ್ರ ಅವರ ಅಭಿಲಾಷೆ ಯಂತೆ ಅಭಿಮಾನಿಗಳು ಮತ್ತು ಬಿಜೆಪಿ ಕಾರ್ಯಕರ್ತರು ಪರಿಸರ ಸಂರಕ್ಷಣೆಯನ್ನು ಮಾಡಬೇಕೆಂಬ ಉದ್ದೇಶದಿಂದ ಸಾವಿರಾರು ಸಸಿಗಳನ್ನು ನೆಟ್ಟು ಪೋಷಿಸುವ ಮೂಲಕ ಹುಟ್ಟು ಹಬ್ಬದ ದಿನವನ್ನ ಆಚರಿಸಿದರು.

ಕಾರ್ಯಕ್ರಮದಲ್ಲಿ ನಗರ ಪಾಲಿಕೆ ಮಾಜಿ ಸದಸ್ಯ ಜೆ ಎಸ್ ಜಗದೀಶ್, ಬಿಜೆಪಿ ಮುಖಂಡರುಗಳಾದ ಅರ್ಜುನ್ ಪಾರ್ಥ, ಆಯಿರಳ್ಳಿ ವಿರೂಪಾಕ್ಷ, ಸತ್ಯಾನಂದ, ವಿಟ್ಟು, ಮಧು, ಕೆಂಚ, ಲೋಹಿತ್ ಶರ್ಮಾ, ವಿಜಯ್ ಕುಮಾರ್, ಶ್ರೀನಿವಾಸ್, ಪ್ರಸನ್ನ ಕುಮಾರ್, ಶ್ರೇಯಸ್, ಶಶಾಂಕ್ ಸೇರಿದಂತೆ ಅಭಿಮಾನಿಗಳು ಪಾಲ್ಗೊಂಡಿದ್ದರು.