ವೀರಾಂಜನೇಯ ಸ್ವಾಮಿಗೆ ಮೈಸೂರು ಯುವ ಬಳಗದಿಂದ ವಿಶೇಷ ಪೂಜೆ

ಮೈಸೂರು: ಹನುಮಾನ್ ಜಯಂತಿ ಪ್ರಯುಕ್ತ
ಮೈಸೂರಿನ ದೇವರಾಜ ಅರಸು ರಸ್ತೆಯಲ್ಲಿರುವ ವೀರಾಂಜನೇಯ ದೇವಸ್ಥಾನದಲ್ಲಿ ಮೈಸೂರು ಯುವ ಬಳಗ ವತಿಯಿಂದ ವಿಶೇಷ ಪೂಜೆಯನ್ನು ಹಮ್ಮಿಕೊಳ್ಳಲಾಯಿತು.

ಶಾಸಕರಾದ ಹರೀಶ್ ಗೌಡ ಅವರು
ಪೂಜೆಯಲ್ಲಿ ಪಾಲ್ಗೊಂಡು ಆಂಜನೇಯ ಸ್ವಾಮಿ ಆಶೀರ್ವಾದ ಪಡೆದರು

ನಂತರ ಭಕ್ತಾದಿಗಳಿಗೆ ಪ್ರಸಾದ ವಿತರಿಸಿದರು.

ರಾಮರಾಜ್, ನವಕಾರ್ ಪ್ರವೀಣ್,ಕರ್ನಾಟಕ ಹಿತರಕ್ಷಣ ವೇದಿಕೆ ಅಧ್ಯಕ್ಷ ವಿನಯ್ ಕುಮಾರ್, ಸಂದೀಪ್, ಶ್ರೀ ಕನಕ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾದ ರವಿಚಂದ್ರ, ಗುರುರಾಜ್, ಪ್ರಮೋದ್, ಪ್ರಶಾಂತ್, ನವೀನ್, ನಂಜುಂಡಿ, ಹರೀಶ್ ಗೌಡ, ಮುಂತಾದರು ಸ್ವಾಮಿಯ ದರ್ಶನ ಪಡೆದರು.