ಮೈಸೂರು: ಮೈಸೂರಿನ ವಸುದೈವ ಕುಟುಂಬಂ (ಭಗವದ್ಗೀತೆ) ಸದಸ್ಯರು ನೀಲಿ ಸೀರೆ ಉಟ್ಟು ನವರಾತ್ರಿಯ ಸಂದರ್ಭದಲ್ಲಿ ಚಾಮುಂಡೇಶ್ವರಿ ಯನ್ನು ಸ್ಮರಿಸಿದರು.
ಇದೇ ವೇಳೆ ಮೇಟಗಳ್ಳಿಯ ಜಾಹ್ನವಿ ದಿನೇಶ್
ಅವರು ಕೂಡಾ ನೀಲಿ ಸೀರೆಯಲ್ಲಿ ಕಂಗೊಳಿಸಿದರು.
ಮೈಸೂರು: ಮೈಸೂರಿನ ವಸುದೈವ ಕುಟುಂಬಂ (ಭಗವದ್ಗೀತೆ) ಸದಸ್ಯರು ನೀಲಿ ಸೀರೆ ಉಟ್ಟು ನವರಾತ್ರಿಯ ಸಂದರ್ಭದಲ್ಲಿ ಚಾಮುಂಡೇಶ್ವರಿ ಯನ್ನು ಸ್ಮರಿಸಿದರು.
ಇದೇ ವೇಳೆ ಮೇಟಗಳ್ಳಿಯ ಜಾಹ್ನವಿ ದಿನೇಶ್
ಅವರು ಕೂಡಾ ನೀಲಿ ಸೀರೆಯಲ್ಲಿ ಕಂಗೊಳಿಸಿದರು.