ಅಪೂರ್ವ ಸ್ನೇಹ ಬಳಗದಿಂದತುಳಸಿಗಿಡ ವಿತರಣೆ

Spread the love

ಮೈಸೂರು: ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 354ನೇ ಆರಾಧನಾ ಮಹೋತ್ಸವ ಪ್ರಯುಕ್ತ ಕೃಷ್ಣಮೂರ್ತಿಪುರಂ ನಲ್ಲಿರುವ ರಾಘವೇಂದ್ರ ಸ್ವಾಮಿ ಮಠದಲ್ಲಿ ಅಪೂರ್ವ ಸ್ನೇಹ ಬಳಗದ ವತಿಯಿಂದ ಭಕ್ತರಿಗೆ ತುಳಸಿ ಗಿಡ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಅಪೂರ್ವ ಸ್ನೇಹ ಬಳಗದ ಅಧ್ಯಕ್ಷರಾದ ಅಪೂರ್ವ ಸುರೇಶ್, ಮುರಳಿ, ಜತ್ತಿ ಪ್ರಸಾದ್,ಸುಚೀಂದ್ರ, ನಾಗಶ್ರೀ,ಚಕ್ರಪಾಣಿ,ಶ್ರೀಕಾಂತ್ ಕಶ್ಯಪ್, ದೂರ ರಾಜಣ್ಣ, ಜಗದೀಶ್, ಮಹದೇವ ಸ್ವಾಮಿ, ಶಿವಲಿಂಗ ಸ್ವಾಮಿ ಮತ್ತಿತರರು ಹಾಜರಿದ್ದರು.