
ಎಪಿಎಂಸಿ ಮಾಜಿ ಉಪಾಧ್ಯಕ್ಷನ ಮನೆಯಲ್ಲಿ ಜಿಂಕೆ ಕೊಂಬುಗಳು!
ನಂಜನಗೂಡು ಪಟ್ಟಣದ ಎಪಿಎಂಸಿ ಮಾಜಿ ಉಪಾಧ್ಯಕ್ಷನ ಮನೆಯಲ್ಲಿ ಎರಡು ಜಿಂಕೆ ಕೊಂಬುಗಳು ಪತ್ತೆಯಾಗಿದೆ.
ಎಪಿಎಂಸಿ ಮಾಜಿ ಉಪಾಧ್ಯಕ್ಷನ ಮನೆಯಲ್ಲಿ ಜಿಂಕೆ ಕೊಂಬುಗಳು! Read Moreನಂಜನಗೂಡು ಪಟ್ಟಣದ ಎಪಿಎಂಸಿ ಮಾಜಿ ಉಪಾಧ್ಯಕ್ಷನ ಮನೆಯಲ್ಲಿ ಎರಡು ಜಿಂಕೆ ಕೊಂಬುಗಳು ಪತ್ತೆಯಾಗಿದೆ.
ಎಪಿಎಂಸಿ ಮಾಜಿ ಉಪಾಧ್ಯಕ್ಷನ ಮನೆಯಲ್ಲಿ ಜಿಂಕೆ ಕೊಂಬುಗಳು! Read More50 ವರ್ಷಗಳ ಹಿಂದೆ ಎಸ್.ಎಸ್.ಎಲ್.ಸಿ ಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ನಂಜನಗೂಡಿನ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಭೇಟಿ ನೀಡಿದರು.
ನಂಜನಗೂಡು ಬಾ ಸ ಪ ಪೂ ಕಾಲೇಜಿಗೆ50 ವರ್ಷಗಳ ಹಿಂದಿನ ವಿದ್ಯಾರ್ಥಿಗಳ ಭೇಟಿ Read Moreವರುಣಾ ವಿಧಾನಸಭಾ ಕ್ಷೇತ್ರದ ಬಿಳಿಗೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಪ್ ನಿಂದ ವಿದ್ಯಾರ್ಥಿಗಳು ಬಿಂದಿಗೆಯಿಂದ ನೀರು ತೆಗೆಯುತ್ತಿರುವುದು.
ಮಕ್ಕಳ ಜೀವದ ಜೊತೆ ಚೆಲ್ಲಾಟ:ಸಂಪ್ ನಿಂದ ನೀರೆತ್ತುವ ವಿದ್ಯಾರ್ಥಿಗಳು! Read Moreಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ತವರು ಕ್ಷೇತ್ರ ವರುಣಾದಲ್ಲಿ ಕೆಲವರು ಜಾತಿ ನಿಂದನೆ ಮಾಡಿ ಕುಡಿಯುವ ನೀರಿಗೂ ತೊಂದರೆ ಕೊಡುತ್ತಿರುವ ಅಮಾನವೀಯ ಘಟನೆ ನಡೆದಿದೆ,
ಮುಖ್ಯ ಮಂತ್ರಿಗಳ ತವರು ಕ್ಷೇತ್ರದಲ್ಲಿ ಜಾತಿ ನಿಂದನೆ,ದೌರ್ಜನ್ಯ: ಕ್ರಮ ಕೈಗೊಳ್ಳದ ಪೊಲೀಸರು Read Moreಜಿಲ್ಲಾ ಪಂಚಾಯತ್, ಮೈಸೂರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಇಲಾಖೆ ವತಿಯಿಂದ ನಂಜನಗೂಡಿನಲ್ಲಿ ತಾಯಿ-ಮಗುವಿನ ಆರೈಕೆ ಕ್ಷಯ, ಕುಷ್ಠರೋಗಗಳ ಬಗ್ಗೆ ಜಾಗೃತಿ ಮಂಡಿಸಲಾಯಿತು.
ನಂಜನಗೂಡಿನಲ್ಲಿ ತಾಯಿ-ಮಗುವಿನ ಆರೈಕೆ ಕ್ಷಯ, ಕುಷ್ಠರೋಗಗಳ ಬಗ್ಗೆ ಜಾಗೃತಿ Read Moreನಂಜನಗೂಡು ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಹಿಳಾ ದಿನಾಚರಣೆ ಹಮ್ಮಿಕೊಳ್ಳಲಾಯಿತು.
ಸಮಾನತೆಯ ಸಮಾಜ ದೇಶದ ಪ್ರಗತಿಗೆ ಪೂರಕ:ಸಿ.ಆರ್ ದಿನೇಶ್ Read Moreನಂಜನಗೂಡಿನ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ವಾರ್ಷಿಕೋತ್ಸವ ಸಮಾರಂಭ ಹಮ್ಮಿಕೊಳ್ಳಲಾಯಿತು.
ಜ್ಞಾನಾರ್ಜನೆಯನ್ನು ತಪಸ್ಸಿನಂತೆ ಮಾಡಿ ಡಾ.ಎಮ್.ಪಿ.ವರ್ಷ ಸಲಹೆ Read Moreಬ್ರಾಹ್ಮಣರ ಮಂಡಳಿಯ 2025 ನೆ ವರ್ಷದ ಕ್ಯಾಲೆಂಡರ್ ಬಿಡುಗಡೆ ಹಾಗೂ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಸಮಾವೇಶದ ಪೂರ್ವಭಾವಿ ಸಭೆ ನಡೆಯಿತು.
ಬ್ರಾಹ್ಮಣರಿಗೆ ಸಿಗದ ಪ್ರಾತಿನಿಧ್ಯ: ಮಾ ವಿ ರಾಮ್ ಪ್ರಸಾದ್ ಅಸಮಾಧಾನ Read Moreಅಂತರ್ಜಾತಿ ವಿವಾಹ ಮಾಡಿದ್ದರಿಂದ ಆಕ್ರೋಶಗೊಂಡ ಸವರ್ಣೀಯರು ಮೂವರು ದಲಿತ ಯುವಕರ ಮೇಲೆ ಹಲ್ಲೆ ನಡೆಸಿದ್ದಾರೆ.
ಮೂವರು ದಲಿತ ಯುವಕರ ಮೇಲೆ ಹಲ್ಲೆ Read Moreನಂಜನಗೂಡು ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸಂವಿದಾನ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಮಾಣ ವಚನ ಬೋದಿಸಲಾಯಿತು
ರಾಷ್ಟ್ರ ಅಭಿವೃದ್ಧಿ ಹೊಂದಲು ಆ ದೇಶದ ಸಂವಿಧಾನದ ಪಾತ್ರ ಮುಖ್ಯ:ರಾಮಪ್ರಸಾದ್ Read More