
ಸಚಿವ ಸಂಪುಟದಿಂದ ಕೆ.ಎನ್.ರಾಜಣ್ಣ ಉಚ್ಛಾಟನೆ ಖಂಡಿಸಿ ಪ್ರತಿಭಟನೆ
ಸಚಿವ ಸಂಪುಟದಿಂದ ಸಹಕಾರ ಸಚಿವ ರಾಜಣ್ಣ ಅವರನ್ನು ವಜಾ ಮಾಡಿದ್ದನ್ನು ಖಂಡಿಸಿ ಇಂದು ಹುಣಸೂರಿನಲ್ಲಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದವು.
ಸಚಿವ ಸಂಪುಟದಿಂದ ಕೆ.ಎನ್.ರಾಜಣ್ಣ ಉಚ್ಛಾಟನೆ ಖಂಡಿಸಿ ಪ್ರತಿಭಟನೆ Read Moreಸಚಿವ ಸಂಪುಟದಿಂದ ಸಹಕಾರ ಸಚಿವ ರಾಜಣ್ಣ ಅವರನ್ನು ವಜಾ ಮಾಡಿದ್ದನ್ನು ಖಂಡಿಸಿ ಇಂದು ಹುಣಸೂರಿನಲ್ಲಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದವು.
ಸಚಿವ ಸಂಪುಟದಿಂದ ಕೆ.ಎನ್.ರಾಜಣ್ಣ ಉಚ್ಛಾಟನೆ ಖಂಡಿಸಿ ಪ್ರತಿಭಟನೆ Read Moreಹುಣಸೂರು ತಾಲೂಕು ಉಮ್ಮತ್ತೂರು ಗ್ರಾಮ ಪಂಚಾಯಿತಿಯಲ್ಲಿ ಕೆಲಸ ಮಾಡಿಸುವ ಬಗ್ಗೆ ವಿಚಾರಿಸಲು ಹೋದಾಗ ಪಿಡಿಒ ಅಸಭ್ಯವಾಗಿ ವರ್ತಿಸಿದ್ದಾರೆಂದು ಕರ್ನಾಟಕ ಪ್ರಜಾಪಾರ್ಟಿ ರೈತ ಪರ್ವ ಹುಣಸೂರು ತಾ.ಅಧ್ಯಕ್ಷ ಚಲುವರಾಜು ಆರೋಪಿಸಿದ್ದಾರೆ.
ಉಮ್ಮತ್ತೂರು ಗ್ರಾಪಂ ಪಿಡಿಒ ವಿರುದ್ಧಕ್ರಮಕ್ಕೆ ಕೆಪಿಪಿ ರೈತಪರ್ವ ಚೆಲುವರಾಜು ಆಗ್ರಹ Read Moreಹುಣಸೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಅತ್ಯುತ್ತಮ ವೈದ್ಯರು, ಉತ್ತಮ ಸಿಬ್ಬಂದಿಗಳು, ನರ್ಸ್ ಗಳು ಇದ್ದರೂ ಮಿಷನ್ ಗಳಿಗೆ ಗ್ರಹಣ ಹಿಡಿದಿದ್ದು,ಜನರಿಗೆ ತೊಂದರೆಯಾಗಿದೆ.
ಹುಣಸೂರು ಸರ್ಕಾರಿ ಆಸ್ಪತ್ರೆಯಲ್ಲಿ ಉತ್ತಮ ವೈದ್ಯರಿದ್ದರೂ ಮಿಷನ್ ಗಳಿಗೆ ಗ್ರಹಣ! Read Moreಹುಣಸೂರಿನಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ಪೂರ್ವ ಹೆಣ್ಣುಮಕ್ಕಳ ವಿದ್ಯಾರ್ಥಿ ನಿಲಯಕ್ಕೆ ಭದ್ರತೆ ಬೇಕಿದೆ.
ಹೆಣ್ಣು ಮಕ್ಕಳ ಉಚಿತ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳಿಗೆ ಬೇಕು ರಕ್ಷಣೆ Read Moreಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲೂಕು ವತಿಯಿಂದ ತಾಲೂಕಿನ ಧರ್ಮಪುರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ಉಚಿತ ನೋಟ್ ಬುಕ್ ವಿತರಿಸಲಾಯಿತು.
ಧರ್ಮಪುರಿ ಸ ಹಿ ಪ್ರಾ ಶಾಲೆ ಮಕ್ಕಳಿಗೆ ಕೆಪಿಪಿ ಯಿಂದ ಉಚಿತ ನೋಟ್ ಬುಕ್ ವಿತರಣೆ Read Moreಹುಣಸೂರಿನ ತಟ್ಟೆಕೆರೆಯ ಶ್ರೀ ಮಾರುತಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಕೆಪಿಪಿ ಪ್ರಜಾ ಪಾರ್ಟಿ ವತಿಯಿಂದ ಉಚಿತ ನೋಟ್ ಬುಕ್ ಮತ್ತು ಲೇಖನಿ ಸಾಮಗ್ರಿಗಳನ್ನು ವಿತರಿಸಲಾಯಿತು.
ಶ್ರೀ ಮಾರುತಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆಕೆಪಿಪಿ ಯಿಂದ ಉಚಿತ ಬುಕ್ ವಿತರಣೆ Read Moreಬಿಎಡ್ ಓದುತ್ತಿದ್ದ ಯುವತಿ ಪಾಠ ಹೇಳಿಕೊಟ್ಟ ಗುರುವಿನ ಜೊತೆಗೆ ಓಡಿ ಹೋಗಿ ಮದುವೆ ಆಗಿ ಹುಣಸೂರಿನಲ್ಲಿ ಹೆತ್ತವರಿಗೆ ನೋವು ತಂದಿದ್ದಾರೆ.
ಪಾಠ ಹೇಳಿಕೊಟ್ಟ ಗುರುವಿನೊಂದಿಗೆ ವಿವಾಹವಾಗಿ ಹೆತ್ತವರಿಗೆ ನೋವು ತಂದ ಯುವತಿ Read Moreಬಸ್ ಗಳಿಲ್ಲದೆ ಶಾಲಾ,ಕಾಲೇಜಿಗೆ ಹೋಗಲಾಗದೆ ವಿಧ್ಯಾರ್ಥಿಗಳು ಕೆರಳಿ,ಹುಣಸೂರಿನಲ್ಲಿ ಬಸ್ ಗಳನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದರು.
ಸ್ವಾಭಿಮಾನಿ ಸಮಾವೇಶಕ್ಕೆ ಬಸ್ ಗಳು:ಬಸ್ ತಡೆದು ವಿಧ್ಯಾರ್ಥಿಗಳ ಪ್ರತಿಭಟನೆ Read More