
ನಾಡಿನಿಂದ ಕಾಡಿನತ್ತ ಗಜಪಡೆ:ಆನೆಗಳನ್ನು ಬೀಳ್ಕೊಡಲು ಬಂದ ಜನಸಾಗರ!
ವಿಶ್ವ ವಿಖ್ಯಾತ ದಸರಾ ಜಂಬೂಸವಾರಿಯಲ್ಲಿ ಭಾಗಿಯಾಗಿದ್ದ ಆನೆಗಳನ್ನು ಜನಸಾಗರದ ನಡುವೆ ಭಾವುಕವಾಗಿ ಬೀಳ್ಕೊಡಲಾಯಿತು.
ನಾಡಿನಿಂದ ಕಾಡಿನತ್ತ ಗಜಪಡೆ:ಆನೆಗಳನ್ನು ಬೀಳ್ಕೊಡಲು ಬಂದ ಜನಸಾಗರ! Read Moreವಿಶ್ವ ವಿಖ್ಯಾತ ದಸರಾ ಜಂಬೂಸವಾರಿಯಲ್ಲಿ ಭಾಗಿಯಾಗಿದ್ದ ಆನೆಗಳನ್ನು ಜನಸಾಗರದ ನಡುವೆ ಭಾವುಕವಾಗಿ ಬೀಳ್ಕೊಡಲಾಯಿತು.
ನಾಡಿನಿಂದ ಕಾಡಿನತ್ತ ಗಜಪಡೆ:ಆನೆಗಳನ್ನು ಬೀಳ್ಕೊಡಲು ಬಂದ ಜನಸಾಗರ! Read Moreವಿಶ್ವ ವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಂಡ ಪೊಲೀಸರಿಗೆ EPS95 ನಿವೃತ್ತ ನೌಕರರ ಕ್ಷೇಮಾಭಿವೃದ್ದಿ ಸಂಘ ಧನ್ಯವಾದ ಸಲ್ಲಿಸಿದೆ.
ಜಂಬೂಸವಾರಿ ಯಶಸ್ವಿ:ಪೊಲೀಸರಿಗೆ EPS95 ನಿವೃತ್ತ ನೌಕರರ ಕ್ಷೇಮಾಭಿವೃದ್ದಿ ಸಂಘ ಶ್ಲಾಘನೆ Read Moreವಿಶ್ವ ವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವದ ಅತ್ಯಂತ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿ ಮೆರವಣಿಗೆಗೆ ಕ್ಷಣಗಣನೆ ಪ್ರಾರಂಭವಾಗಿದೆ.ಅಭಿಮನ್ಯು ಸಿದ್ದವಾಗುತ್ತಿದ್ದಾನೆ.
ವಿಶ್ವ ವಿಖ್ಯಾತ ದಸರಾ ಜಂಬೂ ಸವಾರಿ ಮೆರವಣಿಗೆಗೆ ಕ್ಷಣಗಣನೆ Read Moreಮೈಸೂರು ದಸರಾ ಮಹೋತ್ಸವ ಹಿನ್ನಲೆಯಲ್ಲಿ ಹಮ್ಮಿಕೊಂಡಿದ್ದ ಪೊಲೀಸ್ ಮಾಸ್ ಬ್ಯಾಂಡ್ ಹಲವಾರು ಬಗೆಯ ನಾದದ ಮೂಲಕ ಜನ ಮೈಮರೆತು ಆಲಿಸುವಂತೆ ಮಾಡಿತು.
ಪೊಲೀಸ್ ಬ್ಯಾಂಡ್ ಗೆ ತಲೆ ದೂಗಿದ ಜನತೆ Read Moreಮೈಸೂರಿನ ಲಲಿತ ಮಹಲ್ ಪ್ಯಾಲೇಸ್ ನಲ್ಲಿ ಬುಧವಾರ ನಡೆದ ದಸರಾ ಪ್ರಾಯೋಜಕರ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಹದೇವಪ್ಪ ಮಾತನಾಡಿದರು.
ದಸರಾ ಪ್ರಾಯೋಜಕತ್ವ ವಹಿಸಿಕೊಳ್ಳಲು ಪ್ರಾಯೋಜಕರಿಗೆ ಹೆಚ್.ಸಿ.ಎಂ ಕರೆ Read More