ವಿಪ್ರರಿಗೆ ಪಂಚಾಂಗ ವಿತರಣೆ

Spread the love

ಮೈಸೂರು: ಮೈಸೂರಿನ 23ನೇ ವಾರ್ಡ್ ಹಳೇ ಬಂಡಿಕೇರಿ ಶ್ರೀ ಪ್ರಸನ್ನ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ವಿಪ್ರ ಕುಟುಂಬದವರಿಗೆ ಪಂಚಾಂಗ ವಿತರಿಸಲಾಯಿತು.

ದೇವಸ್ಥಾನದ ಆಡಳಿತ ಮಂಡಳಿ ವತಿಯಿಂದ
ವಿಪ್ರ ಕುಟುಂಬದವರಿಗೆ
ಪಂಚಾಂಗ ವಿತರಿಸಿ ಯುಗಾದಿ ಮತ್ತು ವಿಶ್ವಾವಸು ನಮ ಸಂವತ್ಸರದ ಶುಭಾಶಯ ಕೋರಲಾಯಿತು

ಈ ಸಂದರ್ಭದಲ್ಲಿ ಸುದರ್ಶನ್, ರಾಜೇಂದ್ರ, ರವಿಚಂದ್ರ, ಶ್ರೀನಿವಾಸ್, ಶಿವು, ಮಾಧವ್ ರಾವ್, ರಾಘವನ್, ವಿನುತ, ಸತೀಶ್ , ಜಗನ್ನಾಥ್, ಮನೋಜ್, ಜಗದೀಶ್, ನಾಗರಾಜ್, ವೆಂಕಟೇಶ್, ಸುನಿಲ್ ಕುಮಾರ್ ಮತ್ತಿತರರು ಹಾಜರಿದ್ದರು.