ಮೈಸೂರು: ಮೈಸೂರಿ ಅವಧೂತ ದತ್ತಪೀಠದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ಸ್ಕಂದ ಪರ್ವತ ಪಾರ್ವತಿ ಬೆಟ್ಟಕ್ಕೆ ನಾಳೆ ಬೆಳಿಗ್ಗೆ 9.30 ಕ್ಕೆ ತೆರಳಲಿದ್ದಾರೆ.
ಗುಂಡ್ಲುಪೇಟೆ ತಾಲೂಕಿನಲ್ಲಿರುವ ಕಂದೇಗಾಲ ಸ್ಕಂದ ಪರ್ವತ ಪಾರ್ವತಿ ಬೆಟ್ಟಕ್ಕೆ
50 ವರ್ಷಗಳ ನಂತರ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮಿಗಳು ಹಾಗೂ ಆಶ್ರಮದ ಕಿರಿಯ ಸ್ವಾಮೀಜಿ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿಯವರು ಭೇಟಿ ನೀಡಿ ದೇವಿಯ ದರ್ಶನ ಪಡೆಯಲಿದ್ದಾರೆ.
ಭಕ್ತಾದಿಗಳು ಆಗಮಿಸಿ ಶ್ರೀಗಳ ಆಶೀರ್ವಾದಕ್ಕೆ ಪಾತ್ರರಾಗಬಹುದಾಗಿದೆ.
ಸ್ಕಂದ ಪರ್ವತ ಪಾರ್ವತಿ ಬೆಟ್ಟಕ್ಕೆ ನಾಳೆ ಗಣಪತಿ ಶ್ರೀ ಭೇಟಿ