ನ್ಯಾಯಾಂಗ ಬಡಾವಣೆ ರಾಜ್ಯೋತ್ಸವ:ಕನ್ನಡ ನಾಡಗೀತೆ ಸ್ಪರ್ಧೆ

Spread the love

ಮೈಸೂರು, ನವೆಂಬರ್, ೧: ಮೈಸೂರಿನ ಬೋಗಾದಿ,ನ್ಯಾಯಾಂಗ ಬಡಾವಣೆಯಲ್ಲಿ
70ನೇ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.

ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಈ ವೇಳೆ ಕನ್ನಡ ನಾಡಗೀತೆ ಸ್ಪರ್ಧೆ ಆಯೋಜಿಸಲಾಗಿತ್ತು. 32 ಮಕ್ಕಳು ಪಾಲ್ಗೊಂಡಿದ್ದರು, ವಿಜೇತರಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರ ವಿತರಣೆ ಮಾಡಲಾಯಿತು

ನಂತರ ಎಲ್ಲರಿಗೂ ಸಿಹಿ ವಿತರಿಸಿ ಸಂಭ್ರಮಿಸಲಾಯಿತು.

ಕಾರ್ಯಕ್ರಮದಲ್ಲಿ ಪ್ರೊ. ಹೆಚ್.ಟಿ. ವೆಂಕಟೇಶಮೂರ್ತಿ, ಗುರು, ರಾಕೇಶ್ ಭಟ್, ಶಿವ ಪಟೇಲ್, ರಾಘವೇಂದ್ರ ಬ್ರಿಗೇಡ್, ಅಧ್ಯಕ್ಷ ರಾಘವೇಂದ್ರ ಡಿ, ಶ್ರೀನಿವಾಸ್, ಯೋಗ ಮಾಸ್ಟರ್ ಮಾಲ್ತೇಶ್, ಕಿಶೋರ್, ಮಹೇಂದ್ರ, ಹರೀಶ್, ಮುರಳಿಧರ್, ಬಸವಣ್ಣ, ರಾಜು, ಪುಟ್ಟಣ್ಣಯ್ಯ, ಮತ್ತಿತರರು ಪಾಲ್ಗೊಂಡಿದ್ದರು.