ಮೈಸೂರು: ಮೈಸೂರಿನ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ, ನರಸಿಂಹರಾಜ ವಲಯ ದಿಂದ ಆಲನಹಳ್ಳಿ ಶಾಖೆಯಲ್ಲಿ 79 ನೆ ಸ್ವಾತಂತ್ರ್ಯ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಲಾಯಿತು.
ಶಾಖೆಯ ಮುಖ್ಯ ಶಿಕ್ಷಕರಾದ ಶ್ರೀ ವಿಠಲ್ ರಾಜು ಧ್ವಜಾರೋಹಣ ನೆರವೇರಿಸಿದರು.
ಇದಕ್ಕೂ ಮೊದಲು ಪ್ರತಿದಿನದಂತೆ ಯೋಗಾಭ್ಯಾಸ ಮಾಡಲಾಯಿತು
ಸುಮಾರು 120 ಮಂದಿ ಭಾಗವಹಿಸಿದ್ದರು.
ಕಾರ್ಯಕ್ರಮದ ನಂತರ ಲಘು ಉಪಾಹಾರ ವಿತರಿಸಲಾಯಿತು.