ಸುನಿಲ್ ಬೋಸ್ ಹೆಸರಿನಲ್ಲಿ ವಿಶೇಷ ಪೂಜೆ

Spread the love

ಮೈಸೂರು: ಚಾಮುಂಡೇಶ್ವರಿ ಯುವ ಬಳಗ ಹಾಗೂ ಕಾಂಗ್ರೆಸ್ ಮುಖಂಡರು ಅಗ್ರಹಾರದ 101 ಗಣಪತಿ ದೇವಸ್ಥಾನದಲ್ಲಿ ಸಂಸದ ಸುನಿಲ್ ಬೋಸ್ ಅವರ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಸುನಿಲ್ ಅವರ ಹುಟ್ಟುಹಬ್ಬದ ಅಂಗವಾಗಿ ಅವರ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಸಿಹಿ ವಿತರಿಸಿ ಜನುಮದಿನದ ಶುಭಕೋರಿದರು

ಕೆಪಿಸಿಸಿ ಸದಸ್ಯ ನಜರ್ಬಾದ್ ನಟರಾಜ್, ಇಂದಿರಾ ಗಾಂಧಿ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಮಂಚೇಗೌಡನ ಕೊಪ್ಪಲು ರವಿ, ಕರ್ನಾಟಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ವಿನಯ್ ಕುಮಾರ್, ಲೋಕೇಶ್ ಕುಮಾರ್ ಮಾದಾಪುರ, ಜಿ. ರಾಘವೇಂದ್ರ, ರಾಜಶೇಖರ್, ಸೇವಾದಳ ಮೋಹನ್ ಕುಮಾರ್, ರವಿಚಂದ್ರ, ಲೋಕೇಶ್,ದಿನೇಶ್, ಡೈರಿ ವೆಂಕಟೇಶ್, ಗಂಟಯ್ಯ ಕೃಷ್ಣಪ್ಪ, ಎಸ್ ಎನ್ ರಾಜೇಶ್, ಮಲ್ಲೇಶ್, ಜಯರಾಮ,ಪುನೀತ್ ರಾಜ್, ಗೌರಿಶಂಕರ್ ನಗರ ಶಿವು, ಮೈಸೂರು ಬಸವಣ್ಣ,
ಮತ್ತಿತರರು ಸುನಿಲ್ ಬೋಸ್ ಹೆಸರಿನಲ್ಲಿ ಸಿಹಿ ವಿತರಿಸಿದರು.