ಉದ್ಯಮಿ ಮಹದೇವ್ ಗೆ ಶುಭ ಕೋರಿದ ನಾಯಕರು

Spread the love

ಮೈಸೂರು: ಮೈಸೂರಿನ ಚಾಮುಂಡೇಶ್ವರಿ ಹಾರ್ಡ್ವೇರ್ ಅಂಡ್ ಪ್ಲಯ್ ವುಡ್ ಮಾಲೀಕರಾದ ಮಹದೇವ್ ಅವರ ಹುಟ್ಟುಹಬ್ಬ ಇಂದು.

ಹಾಗಾಗಿ ಹಲವಾರು ಮಂದಿ ಮಹದೇವ್ ಅವರನ್ನು ಸನ್ಮಾನಿಸಿ ಶುಭಕೋರಿದರು.

ಈ ವೇಳೆ ಕೆಪಿಸಿಸಿ ಸದಸ್ಯ ನಜರ್ ಬಾದ್ ನಟರಾಜ್, ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್, ರಾಮಪ್ಪ ರಮೇಶ್, ರವಿಚಂದ್ರ ಮತ್ತಿತರರು ಶುಭ ಹಾರಿಸಿದರು.