ಮೈಸೂರು: ಮೈಸೂರಿನ ಕೃಷ್ಷರಾಜ ಕ್ಷೇತ್ರ ವ್ಯಾಪ್ತಿಯಲ್ಲಿ ವಿಕಲ ಚೇತನರಿಗೆ ಮೈಸೂರು ಮಹಾನಗರಪಾಲಿಕೆ ಯ ಶೇ 5 ರ ಅನುದಾನದಡಿಯಲ್ಲಿ ತ್ರಿಚಕ್ರ ಮೋಟಾರು ವಾಹನಗಳನ್ನು ನೀಡಲಾಯಿತು.
ಕೃಷ್ಣರಾಜ ಕ್ಷೇತ್ರದ ಶಾಸಕ ಟಿ.ಎಸ್.ಶ್ರೀ ವತ್ಸ ರವರು ವಾಹನದ ಕೀ ನೀಡುವ ಮೂಲಕ ಅರ್ಹರಿಗೆ ವಿತರಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯ ಬಿಜೆಪಿ ಮುಖಂಡರು ಹಾಜರಿದ್ದರು.