ಜನಕಲ್ಯಾಣ ಸಮಾವೇಶ ಬೆಂಬಲಿಸಿ ಮೈಸೂರಿನಿಂದ ಹಾಸನಕ್ಕೆ 150 ನಾಗರೀಕರು

Spread the love

ಮೈಸೂರು: ಮೈಸೂರಿನ ಕೈಲಾಸಪುರಂ ಬಡಾವಣೆಯಿಂದ 150ಕ್ಕೂ ಹೆಚ್ಚು ನಾಗರೀಕರು ಹಾಸನ ಕಾಂಗ್ರೆಸ್ ಸಮಾವೇಶಕ್ಕೆ ತೆರಳಿದರು.

ಸ್ವಾಭಿಮಾನಿಗಳ ಒಕ್ಕೂಟಗಳ ಜಂಟಿ ಆಶ್ರಯದಲ್ಲಿ ಹಾಸನದಲ್ಲಿ ನಡೆಯುತ್ತಿರುವ ಜನಕಲ್ಯಾಣ ಸಮಾವೇಶಕ್ಕೆ ನಮ್ಮ ನಡೆ ಜನಕಲ್ಯಾಣ ಕಡೆ ಘೋಷಣೆಯೊಂದಿಗೆ ಕೈಲಾಸಪುರಂ ನಾಗರೀಕರು ಬಸ್ ನಲ್ಲಿ
ತೆರಳಿದರು

ನಗರ ಪಾಲಿಕೆ ಮಾಜಿ ಸದಸ್ಯ ಸುನಂದ ಕುಮಾರ್, ಮುಖಂಡರಾದ ರಾಜರಾಜೇಂದ್ರ ಮಲ್ಲಿಕಾರ್ಜುನ, ಸುರೇಶ, ದುರ್ಗೇಶ, ವಾಟರ್ ಕೃಷ್ಣ, ಪಾಪಚ್ಚಿ, ಕಾಳಸೂರಿ ಗೋಲ್ಡ್, ರಾಜಶೇಖರ್, ಶಂಕರ್, ಕುಮಾರಸ್ವಾಮಿ, ಜಗದೀಶ್ ಸೇರಿಂದಂತೆ ಅನೇಕರು ಹಾಸನಕ್ಕೆ ಹೊರಟರು.