ಸಿದ್ದಾರ್ಥ ನಗರದಲ್ಲಿ ಹನುಮ ಜಯಂತಿ

ಮೈಸೂರು: ಮೈಸೂರಿನ ‌ಸಿದ್ದಾರ್ಥ ನಗರದ
ಶ್ರೀ ವೀರಭದ್ರೇಶ್ವರ ಮೆಡಿಕಲ್ ಮುಂಭಾಗ ಹನುಮ ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಯುವರಾಜ್ ಕುಮಾರ್ ನೇತೃತ್ವದಲ್ಲಿ ಆರ್. ಮನು ಕುಮಾರ್, ಸೋಮಣ್ಣ, ಮುದ್ದುರಾಜ್ ಮಂಜುನಾಥ್, ಎನ್ ಮಹೇಶ್, ಮಧು, ಶಿವು, ಸಂದೇಶ, ಚೆನ್ನಪ್ಪ ಮತ್ತು ಹನುಮ ಭಕ್ತರುಗಳ ನೆರವಿನಲ್ಲಿ ಹನುಮ ಜಯಂತಿ ನೆರವೇರಿಸಲಾಯಿತು.