ಹದಿನಾರು ಗ್ರಾಮದಲ್ಲಿ ಕೊರಗಜ್ಜ ದೈವಸ್ಥಾನ ನಿರ್ಮಾಣ

ಮೈಸೂರು: ಮೈಸೂರಿನ ನಂಜನಗೂಡು ತಾಲೂಕು ಹದಿನಾರು ಗ್ರಾಮದಲ್ಲಿ ನೂತನವಾಗಿ ಸ್ವಾಮಿ ಕೊರಗಜ್ಜ ದೈವಸ್ಥಾನ ನಿರ್ಮಾಣ ಮಾಡಲಾಗಿದೆ.

ಮೈಸೂರು ಜಿಲ್ಲೆ ನಂಜನಗೂಡು ತಾಲೂಕು ಹದಿನಾರು ಗ್ರಾಮದಲ್ಲಿ ಫೆ.19 ರಂದು ಸ್ವಾಮಿ ಕೊರಗಜ್ಜ ದೈವಸ್ಥಾನ ನೂತನವಾಗಿ ಉದ್ಘಾಟನೆ ಗೊಂಡಿದೆ‌

ಸ್ವಾಮಿ ಕೊರಗಜ್ಜನ ಭಕ್ತಾಯರು ಇನ್ನು ಮುಂದೆ ದೈವಸ್ಥಾನಕ್ಕೆ ಆಗಮಿಸಿ ಅಜ್ಜನ ಕೃಪೆಗೆ ಪಾತ್ರರಾಗ ಬಹುದೆಂದು ವ್ಯವಸ್ಥಾಪಕರು ಮತ್ತು ಪ್ರಧಾನ ಅರ್ಚಕರಾದ ಶ್ರೀ ತೇಜು ಕುಮಾರ್ ಅವರು ತಿಳಿಸಿದ್ದಾರೆ.

ಮೈಸೂರ ನಗರ ಬಸ್ ನಿಲ್ದಾಣದಿಂದ ದೈವಸ್ಥಾನಕ್ಕೆ ಬಸ್ ಸಂಖ್ಯೆ 204/ 205 ರಲ್ಲಿ ಬರಬಹುದಾಗಿದೆ ಎಂದು ತಿಳಿಸಿದ್ದಾರೆ
ವಿವರಗಳಿಗೆ ಮೊಬೈಲ್ ಸಂಖ್ಯೆ 93531 90603 ಸಂಪರ್ಕಿಸಬಹುದಾಗಿದೆ.