ಮೈಸೂರು: ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾದ ಅಯೂಬ್ ಖಾನ್ ಅವರಿಗೆ ಹುಟ್ಟುಹಬ್ಬದ ಸಂಭ್ರಮ.
ಅಯೂಬ್ ಖಾನ್ ಅವರ ಜನುಮದಿನದ ಪ್ರಯುಕ್ತ ದಸರಾ ವಸ್ತುಪ್ರದರ್ಶನದ ಜಿಪಿಎ ಫನ್ ವರ್ಲ್ಡ್ ಮಲ್ಲಿಕಾರ್ಜುನ, ಮೈಸೂರು ದಸರಾ ವಸ್ತುಪ್ರದರ್ಶನ ನಿರೂಪಕ ಅಜಯ್ ಶಾಸ್ತ್ರಿ, ಆಪ್ತ ಕಾರ್ಯದರ್ಶಿ ನಾಗೇಶ್, ಕೆಪಿಸಿಸಿ ಸದಸ್ಯ ರಾಕೇಶ್ ಅವರುಗಳು
ಶುಭ ಹಾರೈಸಿದರು.
ಈ ವೇಳೆ ಅಯೂಬ್ ಖಾನ್ ಅವರಿಗೆ ಶಾಲು ಹೊದಿಸಿ,ಮೈಸೂರು ಪೇಟ ತೊಡಿಸಿ ಹೂ ಗುಚ್ಛ ನೀಡಿ ಅಭಿನಂದಿಸಿ ಸಂತಸ ಪಟ್ಟರು.