Skip to content
December 17, 2025
Facebook Youtube Whatsapp X-twitter Instagram
  • Home
  • ವಿದೇಶ
  • ದೇಶ
  • ರಾಜ್ಯ
  • ಜಿಲ್ಲೆ
  • ಕ್ರೈಂ
  • ಸಿನಿಮಾ
  • Contact Us
Flash News

ನಾಯಿಮರಿಗಳ ದತ್ತು ಸ್ವೀಕಾರ ಅಭಿಯಾನ

ಬಿಜೆಪಿಯ ಕುತಂತ್ರಕ್ಕೆ ಉತ್ತರವಾಗಿ ನ್ಯಾಯಾಲಯದಲ್ಲಿ ನ್ಯಾಯ ದೊರೆತಿದೆ-ಸಿಎಂ

ಬಲವಂತವಾಗಿ ಕರೆದೊಯ್ದು ಗೃಹಿಣಿಗೆ ಲೈಂಗಿಕ ಕಿರುಕುಳ

ಪತಿಯ‌ ಮುಂದೆಯೇ ಪತ್ನಿ ಮೇಲೆ ಸಾಮೂಹಿಕ ಅತ್ಯಾಚಾರ

ಕುರ್ಚಿಗಾಗಿ ಕಿತ್ತಾಡೋದೇ ಅಭಿವೃದ್ಧಿ ಅಂದುಕೊಂಡಿದ್ದಾರೆ ಕಾಂಗ್ರೆಸಿಗರು-ಅಶೋಕ

ಬ್ರೆಜಿಲ್​ನಲ್ಲಿ ಬಿರುಗಾಳಿ ಚಂಡಮಾರುತ:ನೆಲಕ್ಕುರುಳಿದ ಲಿಬರ್ಟಿ ಪ್ರತಿಮೆ

ಪ್ರೀತಿ, ಅನುಕಂಪವೇ ಎಲ್ಲ ಧರ್ಮಗಳ ತಿರುಳು- ಸಿದ್ದರಾಮಯ್ಯ

ಗಾಂಧಿ ಹೆಸರನ್ನೇ ನಾಮಾವಶೇಷ ಮಾಡಲು ಹೊರಟಿರುವ ಬಿಜೆಪಿ ಸರ್ಕಾರ:ಆಪ್

ಮಹದೇಶ್ವರ ಅ. ಪ್ರಾ. ರಾಜ್ಯ, ಜಿಲ್ಲಾ ಸಮಿತಿಗೆ ಸಾಲೂರು ಮಠದ ಶ್ರೀ ನೇಮಕಕ್ಕೆ ಶ್ರೀವತ್ಸ ಆಗ್ರಹ

ಅಪರಿಚಿತ ವಾಹನ ಡಿಕ್ಕಿ:ಕೆರೆಗೆ ಗೂಡ್ಸ್ ಆಟೋ ಉರುಳಿ ಎಳನೀರು ವ್ಯಾಪಾರಿ ಸಾವು

ಕುಣಿಗಲ್ ಗೆ ಅನುದಾನ: ಮುಂದಿನ ವರ್ಷ ತಾರತಮ್ಯ ನಿವಾರಣೆ- ಸಿಎಂ ಭರವಸೆ

ಪಿ ಜಿ ಆರ್ ಎಸ್ ಎಸ್ ಬೃಂದಾವನದಲ್ಲಿ ನೀಮಾ ಲೋಬೋ ಹುಟ್ಟುಹಬ್ಬ ಆಚರಣೆ

ಲೋಕ್ ಅದಾಲತ್‍ನಲ್ಲಿ 1,20,045 ಪ್ರಕರಣಗಳು ಇತ್ಯರ್ಥ: ನ್ಯಾ.ಜಿ. ಪ್ರಭಾವತಿ

ವಿವಿಧೆಡೆ ದಾಳಿ‌ ಮಾಡಿ ಅಧಿಕಾರಿಗಳಿಗೆ ಬೆವರಿಳಿಸಿದ ಲೋಕಾ

ಕೆ.ಆರ್.ನಗರದಲ್ಲಿ ಹಸುವಿಗೂ ಸೀಮಂತ ಮಾಡಿ ಸಂಭ್ರಮಿಸಿದ ಕುಟುಂಬ!

ಹಾಸನ ಜಿಲ್ಲಾಧಿಕಾರಿ ಕಚೇರಿಗೆ ಬಾಂಬ್ ಬೆದರಿಕೆ ಕರೆ

ಶಾಮನೂರು ಶಿವಶಂಕರಪ್ಪ ಅವರಿಗೆದಸರಾ ವಸ್ತುಪ್ರದರ್ಶನದಲ್ಲಿ ಶ್ರದ್ದಾಂಜಲಿ

ಲಯನ್ಸ್ ಪ್ರಾಂತೀಯ ಸಮ್ಮೇಳನ:’ಬದುಕಿ ಬದುಕಲು ಬಿಡಿ’ ಸಂದೇಶಕ್ಕೆ ಆದ್ಯತೆ

ಜೋರ್ಡಾನ್ ಗೆ ಬಂದ ಮೋದಿ:ಆತ್ಮೀಯವಾಗಿ ಸ್ವಾಗತಿಸಿದ ಜಾಫರ್ ಹಸನ್

ಚಾಮುಂಡೇಶ್ವರಿ ಬಳಗದಿಂದ ಶಾಮನೂರು ನಿಧನಕ್ಕೆ ಸಂತಾಪ

ರಾಜ್ಯ

ಇ ಖಾತಾ ವ್ಯವಸ್ಥೆ ಸರಳೀಕರಣಗೊಳಿಸಿ: ಆರ್.ಅಶೋಕ ಆಗ್ರಹ

November 15, 2024November 15, 2024 - by Varshini News

ಬೆಂಗಳೂರು: ಇ ಖಾತಾ ವ್ಯವಸ್ಥೆಯನ್ನು ಸರ್ಕಾರ ಸರಳೀಕರಣಗೊಳಿಸಬೇಕು ಎಂದು
ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,
ಯಾವುದೇ ಲಂಚವಿಲ್ಲದೆ ಜನರು ಸುಲಭವಾಗಿ ಸೇವೆ ಪಡೆಯುವಂತಾಗಬೇಕು ಎಂದು ಹೇಳಿದರು.

ಸರ್ಕಾರ ಇ ಖಾತಾ ಮಾಡುವ ಮುನ್ನ ಮಾಹಿತಿ ಪಡೆಯಬೇಕಿತ್ತು, ಇದಕ್ಕೆ ಬೇಕಾದ ದಾಖಲೆ ಯಾವುದು, ಯಾವ ವಿಭಾಗದಲ್ಲಿ ಎಷ್ಟು ಮಾಡಬಹುದು ಎಂದು ಆಲೋಚಿಸಬೇಕಿತ್ತು. ಏಕಾಏಕಿ ಇ ಖಾತಾ ಮಾಡಿರುವುದರಿಂದ ಜನರಿಗೆ ತೊಂದರೆಯಾಗಿದೆ ಎಂದು ಹೇಳಿದರು.

ಈಗಾಗಲೇ ಅಪ್‌ಲೋಡ್‌ ಮಾಡಿರುವ ಇ ಖಾತಾಗಳಲ್ಲಿ ಮಾಲೀಕರ ಹೆಸರು, ಭೂಮಿಯ ಅಳತೆಯಲ್ಲಿ ತಪ್ಪಾಗಿದೆ. ಆಸ್ತಿ ವಿವರ ಸರಿಯಾಗಿ ಸಿಗುತ್ತಿಲ್ಲ. ಎನ್‌ಆರ್‌ಐ ಮಾಲೀಕತ್ವದ ಆಸ್ತಿಗೆ ಅಫಿಡವಿಟ್‌ ಮಾಡಬೇಕಿದೆ ಈ ಯಾವ ಕೆಲಸಗಳೂ ಆಗಿಲ್ಲ ಎಂದು ಅಶೋಕ್ ದೂರಿದರು.

ಜನರಿಗೆ ಮನೆ ಸಾಲ ಸಿಗಲು ಇ ಖಾತಾ ಬೇಕಾಗುತ್ತದೆ. ದಿನಕ್ಕೆ 5 ರಿಂದ 6 ರಷ್ಟು ಇ ಖಾತಾ ಮಾಡಲಾಗುತ್ತಿದೆ. ಸರ್ಕಾರ ಲಂಚಕ್ಕೆ ಅವಕಾಶ ನೀಡಿ, ಜನರಿಗೆ ತೊಂದರೆ ನೀಡುತ್ತಿದೆ ಎಂದು ಆರೋಪಿಸಿದರು.

ಸರ್ಕಾರ ಕೂಡಲೇ ಈ ವ್ಯವಸ್ಥೆಯನ್ನು ಸರಳೀಕರಣಗೊಳಿಸಬೇಕು, ಯಾವುದೇ ಲಂಚವಿಲ್ಲದೆ ಇ ಖಾತಾ ವರ್ಗಾವಣೆಯಾಗಬೇಕು ಎಂದು ತಿಳಿಸಿದರು.

TaggedBangaluruE AccountR.Ashok

Related Posts

ಬಿಜೆಪಿಯ ಕುತಂತ್ರಕ್ಕೆ ಉತ್ತರವಾಗಿ ನ್ಯಾಯಾಲಯದಲ್ಲಿ ನ್ಯಾಯ ದೊರೆತಿದೆ-ಸಿಎಂ

December 17, 2025December 17, 2025

ಕುರ್ಚಿಗಾಗಿ ಕಿತ್ತಾಡೋದೇ ಅಭಿವೃದ್ಧಿ ಅಂದುಕೊಂಡಿದ್ದಾರೆ ಕಾಂಗ್ರೆಸಿಗರು-ಅಶೋಕ

December 16, 2025December 16, 2025

ಪ್ರೀತಿ, ಅನುಕಂಪವೇ ಎಲ್ಲ ಧರ್ಮಗಳ ತಿರುಳು- ಸಿದ್ದರಾಮಯ್ಯ

December 16, 2025December 16, 2025

Post navigation

Previous Article ಅತಿ ಚಿಕ್ಕ ವಯಸ್ಸಿನಲ್ಲೇ ಇಂಟರ್ ನ್ಯಾಷನಲ್ ರೆಕಾರ್ಡ್ಸ್ ‌ಮಾಡಿದ ಪುಟ್ಟ ವಿಹಿಕಾ
Next Article ಜಮೀರ್ ವಿರುದ್ಧ ಕುಮಾರಸ್ವಾಮಿ ತೀವ್ರ ವಾಗ್ದಾಳಿ

About Varshini News

View all posts by Varshini News →
varshini-news-logo
Facebook Youtube X-twitter Instagram