ಜಿಲ್ಲೆನೂತನ ಅಧ್ಯಕ್ಷರಾಗಿ ದಾಸೇಗೌಡ ಆಯ್ಕೆ October 30, 2025October 30, 2025 - by Varshini News Spread the love ಮೈಸೂರು: ಮೈಸೂರಿನ ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘ ಕೆ ಎಚ್ ಬಿ ಬಡಾವಣೆ ಹೂಟಗಳ್ಳಿ ಸಂಘದ ನೂತನ ಅಧ್ಯಕ್ಷರಾಗಿ ಎನ್ ಟಿ. ದಾಸೇಗೌಡರು ಆಯ್ಕೆಯಾಗಿದ್ದಾರೆ. ನೂತನ ಅಧ್ಯಕ್ಷರಾದ ದಾಸೇಗೌಡ ಅವರಿಗೆ ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಮತ್ತಿತರಯ ಶುಭ ಕೋರಿದ್ದಾರೆ