ಮೈಸೂರು: ಮುಡಾ ಹಗರಣದ ಬಗ್ಗೆ
ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ದೂರುದಾರ ಸ್ನೇಹಮಯಿ ಕೃಷ್ಣ ಮತ್ತೊಂದು ದಾಖಲೆ ಬಿಡುಗಡೆ ಮಾಡಿದ್ದಾರೆ.
ಸಿಎಂ ಪ್ರಭಾವ ಬೀರಿದ್ದರಿಂದ ಡಿಸಿಯಾಗಿದ್ದ ಕುಮಾರನಾಯಕ ಅವರು ಭೂಮಿಯನ್ನು ಅನ್ಯ ಕ್ರಾಂತ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಭೂಮಿಯನ್ನು ಅನ್ಯಾಕ್ರಂತ ಮಾಡಬಾರದೆಂದು ದಾಖಲೆ ಇದ್ದರೂ ಸಹ ಅದನ್ನು 2005ರಲ್ಲಿ ಜಿಲ್ಲಾಧಿಕಾರಿಯಾಗಿದ್ದ ಕುಮಾರನಾಯಕ್ ಅವರು ಅನ್ಯಕ್ರಾಂತ ಮಾಡಿದ್ದಾರೆ ಎಂದು ಸ್ನೇಹ ಕೃಷ್ಣ ಆರೋಪಿಸಿದ್ದಾರೆ.