ಮೈಸೂರು: ಚಾಮುಂಡೇಶ್ವರಿ ಕ್ಷೇತ್ರದ ಬಿಜೆಪಿ ಗ್ರಾಮಾಂತರ ಮಂಡಲದ ಎಸ್ ಸಿ, ಎಸ್ ಟಿ ಮೋರ್ಚಾ ವತಿಯಿಂದ ಸಂವಿಧಾನ ದಿನಾಚರಣೆಯ ಅಂಗವಾಗಿ ಸಾಧಕರನ್ನು ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಕ್ಷೇತ್ರದ ಅಧ್ಯಕ್ಷರಾದ ಪೈ.ಟಿ ರವಿ. ಎನ್.ವಿ.ಫಣ್ಣಿಶ್ ಜೀ
ಕವೀಶ್ ಗೌಡ ,ಹೇಮಂತ್ ಕುಮಾರ್ ಗೌಡ, ಅನ್ವೇಷಣಾ ಟ್ರಸ್ಟ ಅಧ್ಯಕ್ಷರಾದ ಎಂ. ಜಿ. ಅರ್. ಅರಸ್, ಪರಮಾನಂದ್,ಸಮಾಜ ಸೇವಕರಾದ ಅಮರನಾಥ್ ರಾಜೇ ಅರಸ್. ನಗರ ಕಾರ್ಯದರ್ಶಿ ಮೋನಿಕಾ.ಎಂ,ಜಿ. ಎಂ ಮಹೇಶ್,ಸೋಮಸುಂದರ್ ಗುರೂರು ಶಿವಕುಮಾರ್ ಕಿರಣ್ ನಾಯ್ದು ನಾಡನಾಹಳ್ಳಿಸುರೇಶ್, ಎಸ್ ಸಿ ಮೋರ್ಚಾ ಅಧ್ಯಕ್ಷರಾದ ರಂಗಸ್ವಾಮಿ, ಪ್ರಧಾನ ಕಾರ್ಯದರ್ಶಿ ಪ್ರಶಾಂತ್, ಎಸ್ ಟಿ ಮೋರ್ಚಾ ಅಧ್ಯಕ್ಷರಾದ ಉಮೇಶ್, ಭಾರತಿ, ಪಶುಪತಿ, ಗೋಪಾಲಗೌಡ, ಅಭಿನಂದನ್ ಅರಸ್, ಗೊರೂರು ನಂಜುಂಡಸ್ವಾಮಿ, ಗೊರೂರು ಚೇತನ್, ಋಷಬೇಂದ್ರ,ಹಂಚ್ಯ ರವಿ, ನಟರಾಜ್ ಮದಕರಿ, ಸಾಲುಂಡಿ ಯೋಗೇಶ್ ,ಮಧುರಾಜ್ ಆಲನಹಳ್ಳಿ, ಲಕ್ಷ್ಮಿ ಅಮರ್, ನವೀನ್ ಅವರನ್ನು ಸನ್ಮಾನಿಸಲಾಯಿತು.
