ಹುಬ್ಬಳ್ಳಿ: ನೈರುತ್ಯ ರೈಲ್ವೇ ಕನ್ನಡ ಸಂಘ ಹುಬ್ಬಳ್ಳಿ ವತಿಯಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧಾರವಾಡ ಶಾಖೆಯ ಪಾದಾಧಿಕಾರಿಗಳ ಮಕ್ಕಳು ಕನ್ನಡ ನಾಡಿನ ಹೆಮ್ಮೆಯ ಹಾಡಿಗೆ ನೃತ್ಯ ಮಾಡಿ ಎಲ್ಲರ ಗಮನ ಸೆಳೆದರು.
ಈ ಮಕ್ಕಳ ನೃತ್ಯದ ಮೋಡಿಯನ್ನು ಪ್ರಶಂಸಿಸಿದ ಉಪಾಧ್ಯಕ್ಷರಾದ ಪ್ರಾಣೇಶ ಅವರು ನಗದು ಬಹುಮಾನ ನೀಡಿ ಗೌರವಿಸಲಾಯಿತು.
ನೃತ್ಯದಲ್ಲಿ ನಿವೇದಿತಾ,ಶ್ರಾವಣಿ,ರೋಷನಿ,
ಮಿಜ್ಬಾ ಮತ್ತು ಅಚಲ ಭಾಗವಹಿಸಿದ್ದರು.
ಧಾರವಾಡ ಶಾಖೆಯ ಅಧ್ಯಕ್ಷರಾದ ರಾ.ಹ ಕೊಂಡಕೇರ, ಉಪಾಧ್ಯಕ್ಷರಾದ ಮಹೇಶ ಎಸ್ ತಳವಾರ ಪದಾಧಿಕಾರಿಗಳಾದ ಮುನೀರ್ ಅಹ್ಮದ್ ಕುರ್ಲಗೇರಿ,ಲಕ್ಷ್ಮಣ ಬಂಡಿವಡ್ಡರ ಹಾಗೂ ಎಲ್ಲ ಕುಟುಂಬ ವರ್ಗದವರು ಹಾಜರಿದ್ದರು.
