Skip to content
December 17, 2025
Facebook Youtube Whatsapp X-twitter Instagram
  • Home
  • ವಿದೇಶ
  • ದೇಶ
  • ರಾಜ್ಯ
  • ಜಿಲ್ಲೆ
  • ಕ್ರೈಂ
  • ಸಿನಿಮಾ
  • Contact Us
Flash News

ಕಾಂಗ್ರೆಸ್ ಶಾಸಕರ ಕ್ಷೇತ್ರಗಳಲ್ಲೇ ಅನುದಾನ ತಾರತಮ್ಯ-ಅಶೋಕ್ ಗೇಲಿ

ಇಸ್ರೇಲ್ ಪ್ರಧಾನಿ ನೆತನ್ಯಾಹು ಭೇಟಿಯಾದ ಜೈಶಂಕರ್

ಮಂಜು ಮುಸುಕಿದ‌ ಮಂಜಿನ ನಗರಿ!

ಅಗಸ್ತ್ಯ ಕ್ರೆಡಿಟ್ ಕೋ ಆಪರೇಟಿವ್:ಕ್ಯಾಲೆಂಡರ್ ಬಿಡುಗಡೆ

ನಾಯಿಮರಿಗಳ ದತ್ತು ಸ್ವೀಕಾರ ಅಭಿಯಾನ

ಬಿಜೆಪಿಯ ಕುತಂತ್ರಕ್ಕೆ ಉತ್ತರವಾಗಿ ನ್ಯಾಯಾಲಯದಲ್ಲಿ ನ್ಯಾಯ ದೊರೆತಿದೆ-ಸಿಎಂ

ಬಲವಂತವಾಗಿ ಕರೆದೊಯ್ದು ಗೃಹಿಣಿಗೆ ಲೈಂಗಿಕ ಕಿರುಕುಳ

ಪತಿಯ‌ ಮುಂದೆಯೇ ಪತ್ನಿ ಮೇಲೆ ಸಾಮೂಹಿಕ ಅತ್ಯಾಚಾರ

ಕುರ್ಚಿಗಾಗಿ ಕಿತ್ತಾಡೋದೇ ಅಭಿವೃದ್ಧಿ ಅಂದುಕೊಂಡಿದ್ದಾರೆ ಕಾಂಗ್ರೆಸಿಗರು-ಅಶೋಕ

ಬ್ರೆಜಿಲ್​ನಲ್ಲಿ ಬಿರುಗಾಳಿ ಚಂಡಮಾರುತ:ನೆಲಕ್ಕುರುಳಿದ ಲಿಬರ್ಟಿ ಪ್ರತಿಮೆ

ಪ್ರೀತಿ, ಅನುಕಂಪವೇ ಎಲ್ಲ ಧರ್ಮಗಳ ತಿರುಳು- ಸಿದ್ದರಾಮಯ್ಯ

ಗಾಂಧಿ ಹೆಸರನ್ನೇ ನಾಮಾವಶೇಷ ಮಾಡಲು ಹೊರಟಿರುವ ಬಿಜೆಪಿ ಸರ್ಕಾರ:ಆಪ್

ಮಹದೇಶ್ವರ ಅ. ಪ್ರಾ. ರಾಜ್ಯ, ಜಿಲ್ಲಾ ಸಮಿತಿಗೆ ಸಾಲೂರು ಮಠದ ಶ್ರೀ ನೇಮಕಕ್ಕೆ ಶ್ರೀವತ್ಸ ಆಗ್ರಹ

ಅಪರಿಚಿತ ವಾಹನ ಡಿಕ್ಕಿ:ಕೆರೆಗೆ ಗೂಡ್ಸ್ ಆಟೋ ಉರುಳಿ ಎಳನೀರು ವ್ಯಾಪಾರಿ ಸಾವು

ಕುಣಿಗಲ್ ಗೆ ಅನುದಾನ: ಮುಂದಿನ ವರ್ಷ ತಾರತಮ್ಯ ನಿವಾರಣೆ- ಸಿಎಂ ಭರವಸೆ

ಪಿ ಜಿ ಆರ್ ಎಸ್ ಎಸ್ ಬೃಂದಾವನದಲ್ಲಿ ನೀಮಾ ಲೋಬೋ ಹುಟ್ಟುಹಬ್ಬ ಆಚರಣೆ

ಲೋಕ್ ಅದಾಲತ್‍ನಲ್ಲಿ 1,20,045 ಪ್ರಕರಣಗಳು ಇತ್ಯರ್ಥ: ನ್ಯಾ.ಜಿ. ಪ್ರಭಾವತಿ

ವಿವಿಧೆಡೆ ದಾಳಿ‌ ಮಾಡಿ ಅಧಿಕಾರಿಗಳಿಗೆ ಬೆವರಿಳಿಸಿದ ಲೋಕಾ

ಕೆ.ಆರ್.ನಗರದಲ್ಲಿ ಹಸುವಿಗೂ ಸೀಮಂತ ಮಾಡಿ ಸಂಭ್ರಮಿಸಿದ ಕುಟುಂಬ!

ಹಾಸನ ಜಿಲ್ಲಾಧಿಕಾರಿ ಕಚೇರಿಗೆ ಬಾಂಬ್ ಬೆದರಿಕೆ ಕರೆ

ಕ್ರೈಂ

ಯುವತಿ ಹೆಸರಲ್ಲಿ ನಕಲಿ ಇನ್ಸ್ಟಾಗ್ರಾಂ ಖಾತೆ; ಅಶ್ಲೀಲ ಫೋಟೊ:ಯುವಕನ ವಿರುದ್ಧ ಪ್ರಕರಣ

August 5, 2025August 5, 2025 - by Varshini News

ಮೈಸೂರು: ಯುವತಿ ಹೆಸರಲ್ಲಿ ಎರಡು ಫೇಕ್ ಇನ್ಸ್ಟಾಗ್ರಾಂ ಖಾತೆ ತೆರೆದು ಅಶ್ಲೀಲ ಸಂದೇಶ‌ ಮತ್ತು ಚಿತ್ರಗಳು, ಖಾಸಗಿ ವಿಡಿಯೋ ಪೋಸ್ಟ್ ಮಾಡಿದ ಯುವಕನ ವಿರುದ್ದ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೊಂದ 21 ವರ್ಷದ ಯುವತಿ ಪ್ರಕರಣ ದಾಖಲಿಸಿದ್ದು,ಯಶ್ವಂತ್ ಎಂಬಾತನ ವಿರುದ್ದ ಪ್ರಕರಣ ದಾಖಲಾಗಿದೆ.

ಈತ ಒಂದು ಫೇಕ್ ಇನ್ಸ್ಟಾಗ್ರಾಂ ನಲ್ಲಿ ಯುವತಿಯ ಫೋಟೋ ಹಾಕಿ ಅಶ್ಲೀಲ ಸಂದೇಶ್ ಪೋಸ್ಟ್ ಮಾಡಿದ್ದಾನೆ.ಮತ್ತೊಂದ ಫೇಕ್ ಇನ್ಸ್ಟಾಗ್ರಾಂ ನಲ್ಲಿ ಯುವತಿಯ ಖಾಸಗಿ ಚಿತ್ರಗಳು ಹಾಗೂ ವಿಡಿಯೋಗಳನ್ನು ಪೋಸ್ಟ್ ಮಾಡಿ ತನ್ನ ಖಾಸಗಿ ಜೀವನಕ್ಕೆ ಧಕ್ಕೆ ತಂದಿದ್ದಾನೆಂದು ನೊಂದ ಯುವತಿ ದೂರಿನಲ್ಲಿ ತಿಳಿಸಿದ್ದಾರೆ.

TaggedCaseFake AccountInstagran

Related Posts

ಬಲವಂತವಾಗಿ ಕರೆದೊಯ್ದು ಗೃಹಿಣಿಗೆ ಲೈಂಗಿಕ ಕಿರುಕುಳ

December 17, 2025December 17, 2025

ಅಪರಿಚಿತ ವಾಹನ ಡಿಕ್ಕಿ:ಕೆರೆಗೆ ಗೂಡ್ಸ್ ಆಟೋ ಉರುಳಿ ಎಳನೀರು ವ್ಯಾಪಾರಿ ಸಾವು

December 16, 2025December 16, 2025

ಸಿಸಿಬಿ ಕಾರ್ಯಾಚರಣೆ:17 ಲಕ್ಷ ಮೌಲ್ಯದ 176 ಗ್ರಾಂ ಹೈಡ್ರೋ ಗಾಂಜಾ ವಶ

December 13, 2025December 13, 2025

Post navigation

Previous Article ಉತ್ತರಾಖಂಡದಲ್ಲಿ ಮೇಘಸ್ಫೋಟ:ಕೊಚ್ಚಿ ಹೋದ ಊರು
Next Article ಕರ್ನಾಟಕದ ಜನತೆ ಒಗ್ಗೂಡಿ ರಾಜಕೀಯ ಹೋರಾಟ ಮಾಡೋಣ:ರಾಜೇಶ್ ಗುಪ್ತ ಕರೆ

About Varshini News

View all posts by Varshini News →
varshini-news-logo
Facebook Youtube X-twitter Instagram