ಎಮ್.ಮರಿಸ್ವಾಮಿ ಅವರಿಗೆ ಆತ್ಮೀಯ ಸನ್ಮಾನ

Spread the love

ನಂಜನಗೂಡು: ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಪ ನಿರ್ದೇಶಕ ರಾಗಿ ಸೇವೆ ಸಲ್ಲಿಸಿ ವಯೋ ನಿವೃತ್ತಿ ಹೊಂದುತ್ತಿರುವ ಎಮ್.ಮರಿಸ್ವಾಮಿ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.

ನಂಜನಗೂಡಿನ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸಿ.ಆರ್.ದಿನೇಶ್ ಅವರು ತಮ್ಮ ಸಹೋದ್ಯೋಗಿಗಳೊಂದಿಗೆ ಸೇರಿ ಎಮ್.ಮರಿಸ್ವಾಮಿ ಅವರನ್ನು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ಚಿದಾನಂದ ಕುಮಾರ್, ಸುದೀಪ್,ರಾಜೇಗೌಡ ಹಾಗೂ ರಾಜುಮಾರ್,ಮುಕುಂದ್,ಕೃಪಾಕರ್,ಬಾಲಾಜಿ,ರಾಹುಲ್ ,ಹರ್ಷಿತ್ ಹಾಜರಿದ್ದರು.