ಮಂಡ್ಯ: ಮಂಡ್ಯ ಜಿಲ್ಲೆ ಮೇಲುಕೋಟೆ ಪುರಾಣ ಪ್ರಸಿದ್ದ ಚೆಲುವನಾರಾಯಣ ಸ್ವಾಮಿ ದೇವಾಲಯದಲ್ಲಿ ಏಪ್ರಿಲ್ 2 ರಿಂದ
ಶ್ರೀ ವೈರಮುಡಿ ಬ್ರಹೋತ್ಸವ ನಡೆಯಲಿದೆ.
ಏ.14 ರವರೆಗೆ ವಿಜೃಂಭಣೆಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು
ನೆರವೇರಲಿದೆ.
ಈ ದಿವ್ಯ ಮಹೋತ್ಸವಗಳ ಸೇವೆಯನ್ನು ಮಾಡಿ ತೀರ್ಥ ಪ್ರಸಾದ ಸ್ವೀಕರಿಸಿ ಕೃತಾರ್ಥರಾಗಬೇಕೆಂದು ದೇವಾಲಯದ ಆಡಳಿತ ಮಂಡಳಿ ಮತ್ತು ಜಿಲ್ಲಾಡಳಿತ ಕೋರಿವೆ.